ಬಾಳೆಹೊನ್ನೂರಿನ ರಂಭಾಪುರೀ ಪೀಠಕ್ಕೆ ಡಿ.ಕೆ ಶಿವಕುಮಾರ್ ಬೇಟಿ..
ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿ ಭೇಟಿ..
ರಂಭಾಪುರೀ ಪೀಠದಲ್ಲಿ ಡಿಕೆಶಿಗೆ ಸ್ವಾಗತಕೋರಿದ ಕಾಂಗ್ರೆಸ್ ಕಾರ್ಯಕರ್ತರು...
ರಂಭಾಪುರೀ ಪೀಠದ ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
DK Shivakumar after becoming the president of KPCC for the first time visited Rambhapuri